ಅಪರ್ಣಾ ಗೆಳತಿಯರೊಟ್ಟಿಗೆ ಕಳೆದ ಕೊನೆಯ ಭಾವ ಸಂಜೆ | Aparna Anchor | BR Chaya | Sunitha
HTML-код
- Опубликовано: 10 июл 2024
- ಅಪರ್ಣಾ ಗೆಳತಿಯರೊಟ್ಟಿಗೆ ಕಳೆದ ಕೊನೆಯ ಭಾವ ಸಂಜೆ | Aparna Anchor | BR Chaya | sunitha
For More Trending Videos, Face-To-Face Interviews, Reviews & Latest Filmy News;
👉 Kannada Pichhar Official Website: kannadapichhar.com
👉 Subscribe us on RUclips: / kannadapichhar
👉 Like us on Facebook: / kannadapichhar
👉 Follow us on Twitter: / kannada_pichhar
👉 Follow us on Instagram: / kannada_pichhar
👉 Follow us on WhatsApp : whatsapp.com/channel/0029Va4O...
👉 Follow us on Pinterest: / kannadapichhar
👉 Follow us on Sharechat: sharechat.com/kannadapichhar
------------------------------------------------------------------------------------
#kannadapichhar #Aparna, #Cancer, #AnchorAparna, #AparnaIsNoMore, #AnchorAparnaIsNoMore,
------------------------------------------------------------------------------------
Concept & Execution : Praveen Ekantha
Reporting & Programming : Ravee Sasanoor, Kavya Krishnamurthy
Camera : Kiran, Arjun, Santhu Madanahalli , Arun, Harish.v
Editing & Graphics: Mahesh Dev, Uday MS, Shashu Kshatriya
PRO: Sumanth B L
Production : Praveen Ekantha Media Solutions
------------------------------------------------------------------------------------
ಎರಡು ಅದ್ಭುತ ಕೋಗಿಲೆಗಳ ನಡುವೆ ಒಂದು ಸುಮಧುರ ಕನ್ನಡದ ಕಂಪು, ಹೋಗಿ ಬನ್ನಿ ಅಪರ್ಣಾ😢 ಸಮಸ್ತ ಕನ್ನಡಿಗರಿಂದ ನಿಮಗಿದೋ ಭಾವಪೂರ್ಣ ಶ್ರದ್ಧಾಂಜಲಿ 🙏💐
ಸಾವು ಮುಂದೆ ಇದೆ ಅಂತ ಗೊತ್ತಿದ್ದರೂ ನಗತಾ ಇದೀರಿ ಅಲ್ ಮೇಡಮ್ 🙏
ಅಚ್ಚ ಕನ್ನಡದಲ್ಲಿ ಬಹು ಸ್ವಚ್ಛವಾಗಿ ಮಾತನಾಡುವ ನಗುಮುಖದ ಒಡತಿಗೆ ಭಾವಪೂರ್ಣ ಶ್ರದ್ಧಾಂಜಲಿ🙏🏻🙏🏻
ನಿರೂಪಣಾ ವೃತ್ತಿಗೆ ಘನತೆ, ಗೌರವ ಹಾಗೂ ಗರಿಮೆ ತಂದವರು ಅಪರ್ಣಾರವರು. ಅಗಲಿದ ಅವರ ದಿವ್ಯಾತ್ಮಕ್ಕೆ ಸದ್ಗತಿ ಸಿಗಲಿ. ಓಂ ಶಾಂತಿಃ🙏🏿💐
ನಿಮ್ಮ ಸುಂದರ ಹಾಡುಗಳ ಮೂಲಕ ಅಪರ್ಣಾ ಅವರ ಕೊನೆಯ ಆಸೆಯನ್ನು ಪೂರೈಸುವುದು ನೋಡಿದರೆ ನಿಮ್ಮಿಬ್ಬರಿಗೆ ಕೋಟಿ ಕೋಟಿ ನಮನೆಗಳು.
ಯಾವ ಕ್ಷಣದಲ್ಲಾದ್ರೂ ಉಸಿರು ನಿಲ್ಲಬಹುದು ಅಂತ ಗೊತ್ತಿದ್ದರೂ ಎಷ್ಟು ಸಂತೋಷ ದಿಂದ ಜೀವನ ವನ್ನು ಅನುಭವಿಸಿದ್ದೀರಾ, ನಿಮ್ಮ ಧ್ಯರ್ಯ ಕ್ಕೆ ಮೆಚ್ಚಬೇಕು ಅಪರ್ಣ ರವರೇ, ನಿಮ್ಮನ್ನು ಕಳುಹಿಸಿಕೊಡಲು ಮನಸ್ಸಿಲ್ಲ, ಆದರೂ ಕಳುಹಿಸಲೇಬೇಕು, ನಿಮಗೆ ಭಾವಪೂರ್ಣ ವಿದಾಯ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ನಿಮ್ಮ ಕುಟುಂಬ ದವರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ
ಇದೆಂಥ ಭಯಂಕರ ವಿಧಿ ಆಟ , ಕೇಳೋಕೆ ಬೇಡ 😢😢😢
ಬ್ರಹ್ಮ ಬರೆದ ಹಣೆಬರ ಮುಂದೆ ಯಾರು ಇಲ್ಲ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏💐💐💐💐💐😭😭😭😭
ಮೆಟ್ರೋದಲ್ಲಿ ಕೇಳುತ್ತಿದ್ದ ಆಧ್ವನಿ ದಯವಿಟ್ಟು ಬಾಗಿಲಿನಿಂದ ಸ್ವಲ್ಪ ದೂರ ನಿಲ್ಲಿ ಅನ್ನುವ ಆ ಸ್ವರ ಇನ್ನೂ ಅಂತ್ಯ😢
😢ಕೊನೆಯ ದಿನಗಳನ್ನು ಸಹ ಪ್ರೀತಿಯಿಂದ ಅನುಭವಿಸಿದ್ದಿರಾ ಮನದಲ್ಲಿ ಅಚ್ಚಳಿಯದೆ ಉಳಿದ ಸಿರಿಕಂಠದ ಕೋಗಿಲೆಗಳ ಕಲರವ ❤
😭😭😭😭
ನಮ್ಮ ಕಾಲದಿಂದ ಡಿಡಿ ನ್ಯೂಸ್ ನಿಂದ ನೋಡಿ ಕೊಂಡು ಬಂದ ಅಪರ್ಣಾ
ಅಬ್ಬಾ 😢😢😢ಮೈ ಜುಮ್ ಅಂದಿತು 😢😢ತನ್ನ ಸಾವು ಖಚಿತ ಅಂತ ಗೊತ್ತಿದ್ದರೂ ಇಷ್ಟೊಂದು ಖುಷಿಯಾಗಿ ಗೆಳತಿಯರ ಜತೆಗೆ ಮಾತನಾಡುತ್ತಾ ಇರುವ ಅಪರ್ಣಾ ನಿಜಕ್ಕೂ ಎಷ್ಟು ಸ್ಥಿತಪ್ರಜ್ಞೆ ಉಳ್ಳವರು ಎಂದು ಗೊತ್ತಾಗುತ್ತೆ 🙏🙏🙏ತಾಯಿ ಭುವನೇಶ್ವರಿಯ ಕಂದಮ್ಮ 🙏ಸ್ಪಷ್ಟ ಉಚ್ಚಾರದ ನಿರೂಪಣೆ ಮಾಡುವ ಅಪರ್ಣಾ ಅವರು ಕನ್ನಡದ ಆಸ್ತಿ 👍👍👍ದೂರದರ್ಶನ ಚಂದನದಲ್ಲಿ ಅವರು ಇರುವಾಗಲೇ ನೋಡಿದ್ದೇನೆ 👏👏ಅವರಿಗೆ ವಯಸ್ಸು ಆದದ್ದೇ ಗೊತ್ತಾಗುತ್ತಿರಲಿಲ್ಲ 🙏🙏ಮಜಾಟಾಕೀಸ್ ನಲ್ಲಿ ಅವರು ನಗದೇ ಉಳಿದೆಲ್ಲರನ್ನೂ ನಗಿಸುತ್ತಾ ಇದ್ದುದು lಈಗಲೂ ನೆನಪಿದೆ 😭😭ನಗುತ್ತಲೆ ಇದ್ದು ಇಂತಹ ಒಂದು ಕಾಯಿಲೆ ಬಂದರೂ ಹೆಚ್ಚು ಜನರಿಗೆ ಗೊತ್ತೇ ಇರಲಿಲ್ಲ 😢😢ಕಾಲನ ಕರೆಗೆ ಓಗೊಟ್ಟು ನಮ್ಮಿಂದ ಬಹುದೂರ ಸಾಗಿದ ಅಪರ್ಣಾ ಮೇಡಂ 👏👏ನಿಮಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ 😭😭😭ಕನ್ನಡ ಮಣ್ಣಲ್ಲೇ ಹುಟ್ಟಿಬನ್ನಿ ಇನ್ನೊಮ್ಮೆ 😭😭😭😭😭😭😭😭😭👏👏🙏
ಕನ್ನಡದ ನಿರೂಪಣೆಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ತುಂಬಾ ಬೇಜಾರಾಗ್ತಿದೆ... ಮಜಾ talkies ಲ್ಲಿ ನಾನೂ ಅವ್ರ ದೊಡ್ಡ ಫ್ಯಾನ್... 😓😓😓😭😭😭😭ನಿಮಗಿದೋ ಭಾವ ಪೂರ್ಣ ಶೃಂದ್ದಾಂಜಲಿ 🙏🙏🙏😭😭😭
ಅದ್ಭುತ ಗೆಳತನ, ಅದ್ಭುತ ಸ್ನೇಹ, ಅದ್ಭುತ ಗಾಯನ, ಅದ್ಭುತ ಪ್ರೀತಿ, ಅದ್ಭುತ ಒಡೆತನ ಸದಾ ನಮ್ಮ ನೆನಪಿನಲ್ಲಿ!!!
ಕೊನೆಯ ಪ್ರಣಾಮ ಅರ್ಪಣೆ ಆ ಶುಧ್ಧ ಕನ್ನಡಕೆ ಅದ ನುಡಿದ ತಾಯಿಗೆ 😥🙏🕊🌍
She is one of Diamond kohinoor of the nation
ಇವತ್ತು ನೀವು ನಾಳೆ ನಾವು, ಎಲ್ಲರು ಹೋಗಲೇಬೇಕು
ಈ ರೀತಿ ಹೇಳುವುದನ್ನು ಕೇಳಲು ಕಠಿಣ ಅನ್ನಿಸುತ್ತೆ, ಈ ರೀತಿ ಹೇಳುತ್ತಾ ಇರುವುದಕ್ಕೆ ಎಲರ ಕ್ಷಮೆ ಇರಲಿ. ಇಂಥ ಸಾವಿಗೆ ಅದೃಷ್ಟನು ಇರಬೇಕು. ಒಳ್ಳೇಯ ವ್ಯಕ್ತಿಗೆ ಒಳ್ಳೆಯ ಸಾವು. ಆದ್ರೂ ಅವರು ನೋವು ಅನುಭವಿಸಿದ್ದಾರೆ. ಅದಕ್ಕಾಗಿ ಬೇಸರವಾಗುತ್ತೆ. ದೇವರು ಅವರ ಆತ್ಮಕ್ಕೆ ಶಾಂತಿ ದಯಪಾಲಿಸಲಿ. 🙏